Friday, May 22, 2020

ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಕಲಿಕೆಯ ಪ್ರೋತ್ಸಾಹಕ್ಕೊಸ್ಕರ ಕೊಡುವಂತಹ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ನಮ್ಮ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಾದ ವರ್ಷ ಆಳ್ವ, ಪ್ರಭೋದ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿನಿ ನಿಧಿ ಆರ್ ಶೆಟ್ಟಿ .
ಮುಖ್ಯಶಿಕ್ಷಕ ಇ ಎಚ್ ಗೋವಿಂದ ಭಟ್ ಮೊತ್ತವನ್ನು ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಿದರು.
ಅಭಿನಂದನೆಗಳು.


No comments: