Saturday, December 15, 2018

Monday, December 10, 2018

ಕೇರಳ ರಾಜ್ಯ ಮಟ್ಟದ ಕಲೋತ್ಸವದ ತಬಲಾ ವಾದನದಲ್ಲಿ 14 ಸ್ಪರ್ಧಾಳುಗಳೊಂದಿಗೆ ಸ್ಪರ್ಧಿಸಿ A grade ನೊಂದಿಗೆ 6 ನೇ ಸ್ಥಾನವನ್ನು ತನ್ನದಾಗಿಸಿದ SDPHS Dharmathadkada ದ 9 ನೇ ತರಗತಿಯ ವಿಕಾಸ್ ಕೆ.ಎಚ್.
ಅಭಿನಂದನೆಗಳು.👏👏👏





Saturday, December 08, 2018

ಒಂದು ರಂಗಯಾತ್ರೆ...
ಉಪಜಿಲ್ಲಾ ಮಟ್ಟದಿಂದ  ರಾಜ್ಯ ಮಟ್ಟದ ವರೆಗೂ ಮಕ್ಕಳ ಪ್ರತಿಭಾ ಪೋಷಣೆಗೆ ನ್ಯಾಯಯುತ ಬೇಡಿಕೆಗಾಗಿ ನಡೆಸಿದ ಹೋರಾಟದ ಹಾದಿ ನನಗೆ ಬಲವನ್ನು ನೀಡಿದೆ.
 ಶಾಲಾ ಕಲೋತ್ಸವದ ಜಿಲ್ಲಾ ಮಟ್ಟದಲ್ಲಿ ಹಲವು ವರ್ಷಗಳಿಂದ ನಡೆದು ಬಂದ ಕನ್ನಡ ಮಕ್ಕಳ ಅವಗಣನೆಗೆ ಸರಿಯಾದ ಉತ್ತರ ನೀಡಿದ್ದಾರೆ ಮಕ್ಕಳು....  ಕನ್ನಡ ಮಕ್ಕಳ ರಂಗಭೂಮಿ ಇನ್ನಷ್ಟು ವಿಕಾಸಗೂಳ್ಳಬೇಕಾಗಿದೆ. ನಾವು ಎಡವಿದ ಹಲವಾರು ರಂಗವಿಚಾರಗಳನ್ನು ಕಲಿತುಕೊಳ್ಳಲು, ಹೊಸ ರಂಗ ತಂತ್ರಗಳನ್ನು ಆವಿಷ್ಕರಿಸಲು ಸಹಾಯಕವಾಗಿತ್ತು ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಅನುಭವ. ಕಾಸರಗೋಡಿನಲ್ಲಿ ಮಕ್ಕಳ ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ  ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಂತಹ ಕನ್ನಡ ರಂಗಭೂಮಿ ಪರವಾಗಿರುವ ಅನೇಕ ಶಾಲೆಗಳು ಮುಂದೆ ಬರಬೇಕಾದ ಅಗತ್ಯವಿದೆ. ಸೋಲಿನಲ್ಲಿ ಕುಗ್ಗದೆ,ಮಕ್ಕಳ ಪ್ರತಿಭೆಗಾಗಿ ಪ್ರಯತ್ನಿಸಿ ಯಶಸ್ಸನ್ನು ಕಂಡ ಶಾಲೆಯ ಆಡಳಿತ ಮಂಡಳಿ ಅಧ್ಯಾಪಕ ವೃಂದದವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುತ್ತೇನೆ. 
ಈ ರಂಗಯಾತ್ರೆಯಲ್ಲಿ ಜೊತೆಯಾಗಿನಿಂತ ತಂಡದ ಸಂಚಾಲಕರು, ಶಾಲಾವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ತಂಡದ ಮ್ಯಾನೇಜರ್ ಮತ್ತು ಸಹನಿರ್ದೇಶನ ಮಾಡಿದ ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್, ಮನೂಹರ ಸಂಗೀತವನ್ನು ನೀಡಿದ ಮೆಲ್ವಿನ್ ಪೆರ್ಮುದೆ,ರಂಗಪರಿಕರ,ಮುಖವರ್ಣಿಕೆಯಲ್ಲಿ ವಿಶೇಷ ಕಾಳಜಿ ವಹಿಸಿದ ವರದರಾಜ ಬಾಯರು ಹಾಗೂ ವಸಂತ ಮೂಡಂಬೈಲು,ಎಲ್ಲದಕ್ಕಿಂತಲು ಮಿಗಿಲಾಗಿ ಅತ್ಯದ್ಭುತ ಅಭಿನಯ ನೀಡಿದ ನನ್ನ ಪುಟಾಣಿ ಚಿನ್ನರಿಗೆ ಅಭಿನಂದನೆಗಳು.ತಂಡದಜೊತೆಗಿದ್ದು ಶಾಲಾ ಅಧ್ಯಾಪಕಾರಾದ ಪ್ರದೀಪ್ ಕರ್ವಾಜೆ, ಉಷಾಪದ್ಮ, ಉಷಾ ಕೆ ಆರ್,ಶಿವನಾರಾಯಣ ಭಟ್, ಇವರಿಗೆಲ್ಲ ಆಭಾರಿ.
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ,ಸೋಲೇ ಗೆಲುವಿನ ಸೋಪಾನ, ಕನ್ನಡ ಮಕ್ಕಳ ರಂಗಭೂಮಿಗಾಗಿ ಈ ಮಂತ್ರ ಯಾವತ್ತೂ ಮನಸ್ಸಿನಲ್ಲಿದೆ.


















Wednesday, December 05, 2018

Sunday, December 02, 2018

Sathwik Krishna bagged First Place in Manjeshwar Sub District level Aksharamuttam Quiz Fest -2018 held on 2.12.18 @ BRC Uppala..


Friday, November 30, 2018

ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಭಾಗವಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ಶ್ರೀ ಕೃಷ್ಣ ಪರಂಧಾಮ ಪ್ರಸಂಗದ ಆಯ್ದಭಾಗವಾದ ಕಾಲಪುರುಷನ ಲೀಲೆ ಯಕ್ಷಗಾನ ಪ್ರಸಂಗದ ತಾಳಮದ್ದಳೆ ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಜರಗಿತು.

ಭಾಗವತಿಕೆಯಲ್ಲಿ ರಾಮಪ್ರಸಾದ್ ಮಯ್ಯ ಕೂಡ್ಲು,
ಅರ್ಥಗಾರಿಕೆಯಲ್ಲಿ ಗುರುರಾಜ ಹೊಳ್ಳ ಬಾಯಾರು,
ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ ಸಹಕರಿಸಿದರು ಹಾಗೂ ಅಧ್ಯಾಪಕರು ವಿದ್ಯಾರ್ಥಿಗಳು ಸಹಕರಿಸಿದರು.






Saturday, November 24, 2018

💥💥💥Manisha K of SDPHS Dharmathadka secured A grade in  geometrical chart in state level mathematic fair held today at kannur. Congrats👍👏👏👏💥💥




ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿ ರೂಪುಗೊಂಡ "ಮಧುರ ಕನ್ನಡ' ಎನ್ನುವ  ಕಾರ್ಯಕ್ರಮದ ಚಿತ್ರಣಗಳು....









Friday, November 23, 2018

Achievement in Dist.Kalothsavam on 22.11.18
1) Thabala Vikas KH First with A Grade
2)Drama Second with A Grade
3)Sanskrit Prabhashanam Vishwajith 2 nd with A Grade
4)Mono Act Swarna KS A Grade
5)Patakam Boys Prithwishankar A grade
6) Patakam Girls Vidyashree A Grade
7)Mimicry Adithyarama C Grade
*Off Stage Items*
1)Samasyapoornam Sinjitha K Second with A grade
2)Sanskrit Upanyasarachana Vishwajith 3rd with A grade
3) Sanskrit Kavitharachana Sinjitha A Grade
4)Kavitharachana Hindi Swarna KS A grade

*Achievement  of SDPHS Dharmathadka Students@ Dist.Kalothsavam @ GVHSS kuttamath on 23.11.18*
1)Sanskrit Drama Second with A Grade
2)Kannada Prasangam Vishwajith second with A Grade
3)Ashtapadi Boys Sathwik Krishna Third with A Grade
4)Ashtapadi Girls Sharada Surabhi A Grade
5)Prasangam Hindi Vishwajith A Grade

ಮತ್ತೆ  ದಾಖಲೆ  ಬರೆದ.....ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಧರ್ಮತಡ್ಕ.

ಜಿಲ್ಲಾ ಮಟ್ಟದಲ್ಲಿ                "ಸಾಧ್ ಖಾಸಿಂ   ""  ಸಂಸ್ಕೃತ  ನಾಟಕ ಉತ್ತಮ ನಟ ,  ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನ.
ಚೆರ್ವತ್ತೂರು ನಲ್ಲಿ ನಡೆದ ಜಿಲ್ಲಾ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ವಿಭಿನ್ನ ಶೈಲಿಯ ನಾಟಕ ಮನೋಹರವಾದ ಮಕ್ಕಳ ಅಭಿನಯದ ಜೊತೆಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲು ಮಕ್ಕಳು ಅಭಿನಯಿಸಿದ "  ಸಾಧ್  ಖಾಸಿಂ" ನಾಟಕವು ಮಲಯಾಳಿ ಮಣ್ಣಿನಲ್ಲಿ ಕನ್ನಡ  ಮಕ್ಕಳ  ಸಂಸ್ಕೃತ  ಧ್ವನಿಯಾಗಿ ಉತ್ತಮ ನಟ  ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ಅಚ್ಚರಿ ಮೂಡಿಸಿತು. 4 ಸಂಸ್ಕೃತ  ನಾಟಕಗಳ ಜೊತೆಗೆ ಏಕಾಂತ ನಾಟಕ  ಪ್ರದರ್ಶಿಸಿದ ಮಕ್ಕಳ ಅಭಿನಯ ಚಾತುರ್ಯಕ್ಕೆ ನೆರೆದ ಪ್ರೇಕ್ಷಕವರ್ಗ ಮೂಕ ವಿಸ್ಮಿತ ರಾದರು.....



Sathwik got 3rd place with A grade in Astapadi Boys...





ಕಾಸರಗೋಡು ಜಿಲ್ಲಾ ಕಂದಾಯ ಕಲೋತ್ಸವದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯು ಎ ಶ್ರೇಣಿಯೊಂದಿಗೆ ದ್ವಿತೀಯ ಸ್ಥಾನ ಗಳಿಸಿತು.ಉತ್ತಮ ನಟನಾಗಿ ವೆಂಕಟೇಶ ಜಿ, ಉತ್ತಮ ನಟಿಯಾಗಿ ಕೆ ಎಸ್ ಸ್ವರ್ಣ ಆಯ್ಕೆಯಾದರು



Thursday, November 22, 2018


Vikas KH of SDPHSS dharmathadka bagged First place in Tabala in the Dist.Kalolsavam today @ GHSS kuttamath.Great Achievement ...Congrates



💥💥💥
*Dist Kalolsavam*
Vishwajith IX C bagged second place in Sanskrit Prabhashanam
Sinjitha IX Dgot Second in Sanskrit Samasyapoornam
congrates.


💥💥Dist.Kalolsavam...Drama
SDPHSS Dharmathadka  bagged Second place with A grade in tough competetion with Malayalam Dramas.Great performance by the children after getting Appeal Entry to the District level.Congrates to All who worked behind this success.







Monday, November 19, 2018

ಶಾಲೆಯಲ್ಲಿ ಇಂದು ವಿಸ್ಮಯ ಜಾದು , ಮ್ಯಾಜಿಕ್ ವಿದ್ಯೆಯ ಪರಿಚಯವನ್ನು ಪ್ರೊ.ಶೆಣೈ ಉಡುಪಿ ರವರು ನಡೆಸಿಕೊಟ್ಟರು...