Friday, September 06, 2019


ಶ್ರೀ ದುರ್ಗಾಪರಮೇಶ್ವರಿ ಪ್ರೌಡ ಶಾಲೆಯ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೇವನ ಪ್ರಾರಂಭಿಸಿ ಒಂಬತ್ತು ವರ್ಷಗಳಿಂದ ಮುಖ್ಯೊಪಾದ್ಯಾಯರಾಗಿ ಕಾರ್ಯನಿರ್ವಹಿಸಿ, ಹೈಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಕನ್ನಡ ಅಧ್ಯಾಪಕರಾಗಿ ಮುಂಭಡ್ತಿ ಹೊಂದಿದ ಶ್ರೀ ಎನ್ ರಾಮಚಂದ್ರ ಭಟ್ ನೇರೋಳು @⁨Nrb⁩  ಹಾಗೂ ಜೀವಶಾಸ್ತ್ರ ಅಧ್ಯಾಪಕರಾದ ಗೋವಿಂದ ಭಟ್ ಇ ಎಚ್ ಎಡಕ್ಕಾನ @⁨Govindha Bhat⁩  ಇವರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಮುಂಭಡ್ತಿ ಹೊಂದಿದರು ಇಬ್ಬರಿಗೂ  ಅಭಿನಂದನೆಗಳು sir…




#ಓಣಂ ಹಬ್ಬ ನಮ್ಮ  ಶಾಲೆಯಲ್ಲಿ ಪುಟ್ಟ #ಪೂಕಳಂ


Thursday, September 05, 2019

ಮುಖ್ಯಮಂತ್ರಿ ಅಪೇಕ್ಷಿತ ಕೇರಳ ನೆರೆ ಸಂತ್ರಸ್ತರ  ಪರಿಹಾರ ನಿಧಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕ ವೃಂದ, ವಿದ್ಯಾರ್ಥಿ ಗಳಿಂದ ದೇಣಿಗೆ ಸಂಗ್ರಹ.