Saturday, February 03, 2018


ಭಾರತ ಸಂಸ್ಕೃತ ಪ್ರತಿಷ್ಠಾನದ ಆಶ್ರಯದಲ್ಲಿ 2017- 18ನೇ ಪ್ರಸಕ್ತ ಸಾಲಿನಲ್ಲಿ 

ಜರಗಿದ ರಾಮಾಯಣ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲಾಮಟ್ಟದಲ್ಲಿ ಪ್ರಥಮ 

ಸ್ಥಾನದೊಂದಿಗೆ ರಜತ ಪದಕ ಪಡೆದ ಶ್ರೀ ದುರ್ಗಾ ಪರಮೇಶ್ವರಿ ಹೈಯರ್

ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಜಯಶ್ರೀ ಬಿ. ಈಕೆ 

ಕಯ್ಯಾರು ಅಶ್ವಥ ಕಟ್ಟೆ  ನಿವಾಸಿಗಳಾದ ಶ್ರೀಮತಿ ಸೀತಾ ಹಾಗು ಶ್ರೀ ಬಾಬು 

ಇವರ ಸುಪುತ್ರಿ