Friday, May 22, 2020

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಶ್ರಿ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ದ್ವಿತೀಯ ಸ್ಥಾನ ಗಳಿಸಿತು.
ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳೊಂದಿಗೆ ಶಾಲಾ ವ್ಯವಸ್ಥಾಪಕ ಶ್ರಿ ಎನ್ ಶಂಕರನಾರಾಯಣ ಭಟ್,ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರಿ ಎನ್ ರಾಮಚಂದ್ರ ಭಟ್,ಶಾಲಾ ಮುಖ್ಯ ಶಿಕ್ಷಕ ಇ ಎಚ್ ಗೋವಿಂದ ಭಟ್,ಶಾಲಾ ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ಎಂ ,ಹಾಗೂ ಹಿರಿಯ ಶಿಕ್ಷಕಿ ಉಷಾ ಕೆ ಆರ್ ಅಭಿನಂದಿಸಿದರು.


No comments: