Friday, May 22, 2020

ಜಿಲ್ಲಾ ಶಿಕ್ಷಣಾಧಿಕಾರಿ ಶ್ರಿ ನಂದಿಕೇಶನ್ ಹಾಗೂ ಸಮಗ್ರ ಕೇರಳ ಶಿಕ್ಷಣ ಅಭಿಯಾನದ ಪ್ರೋಗ್ರಾಮಿಂಗ್ ಆಫೀಸರ್ ಶ್ರಿ ನಾರಾಯಣ ದೇಲಂಪಾಡಿ ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ವತಯಾರಿ ಹಾಗೂ ಫಲಿತಾಂಶ ಉತ್ತಮ ಪಡಿಸಲು ಅಧ್ಯಾಪಕರಿಗೆ ಮಾಹಿತಿ, ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಶಾಲಾ ವ್ಯವಸ್ಥಾಪಕ ಶ್ರಿ ಎನ್ ಶಂಕರನಾರಾಯಣ ಭಟ್,
ಶಾಲಾ ಮುಖ್ಯಶಿಕ್ಷಕ ಇ ಎಚ್ ಗೋವಿಂದ ಭಟ್ ಜೊತೆಗಿದ್ದರು





No comments: