Friday, August 16, 2019

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಸಂಸ್ಕೃತ ಸಂಘದ ವತಿಯಿಂದ ಕರ್ಕಾಟಕ ಮಾಸದಲ್ಲಿ #ಶ್ರೀರಾಮರಕ್ಷಾಸ್ತೋತ್ರವನ್ನು ಮಕ್ಕಳು ತ್ರಿಕರಣ ಪೂರ್ವಕವಾಗಿ ಪಾರಾಯಣ ಮಾಡಿ #ಹನುಮಲಕ್ಷ್ಮಣಸಮೇತ_ಸೀತಾರಾಮಚಂದ್ರಮನ  ಅನುಗ್ರಹಭಾಜನರಾದರು
#ರಾಮಾಯಣಮಾಸಾಚರಣೆ ಹೀಗೆ ಸಂಪನ್ನಗೊಂಡಿತು


No comments: