Wednesday, October 08, 2014



                ವಿಶ್ವಾಮಿತ್ರಪ್ರತಿಷ್ಠಾನ, ಉಳುವಾನ

         ಇದರ ಆಶ್ರಯದಲ್ಲಿ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ  "ಮುಂದಿನ ಆದರ್ಶ ಸಾಮಾಜಿಕ ಜೀವನದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳು" ಎಂಬ ವಿಷಯದ ಕುರಿತು ಪ್ರಬಂಧಸ್ಪರ್ಧೆ ನಡೆದಿತ್ತು. ಉತ್ತಮ ಪ್ರಬಂಧ ರಚಿಸಿದ 10 ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವು 8|10|14 ರಂದು ಶಾಲೆಯಲ್ಲಿ ನಡೆಯಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
 
  ಕಾರ್ಯಕ್ರಮದ ಅಧ್ಯಕ್ಷತೆ  : ಎನ್.ರಾಮಚಂದ್ರ ಭಟ್ H
    ಸಂವಾದ&ಶುಭಹಾರೈಕೆ  : (1) U.Ramachandra Rtd.HM      Uluvana
                                          (2) ShriKrishna Bhat Uluvana
         

No comments: