Tuesday, October 28, 2014

ಇಂದು ಹರತಾಳ :
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ನಾಳೆ CPIM  ಹರತಾಳಕ್ಕೆ ಕರೆ ನೀಡಿದೆ . ಇಂದು ಸಂಜೆ  ಸೀತಾಂಗೋಳಿ  ಅಪ್ಸರಾ ಮಿಲ್ ಬಳಿ ಕುಂಬಳೆ ಶಾಂತಿ ಪಳ್ಳ  ಗೋಪಾಲಕ್ರಷ್ಣ ಹಾಲ್  ಸಮೀಪ ವಾಸವಿರುವ ಮುರಳಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಇರಿದು ಕೊಲೆಮಾಡಲಾಗಿದೆ . ಈತ CPIM ನ ಸಕ್ರಿಯ ಕಾರ್ಯಕರ್ತನಾಗಿದ್ದಾನೆ . ಇದನ್ನು ಪ್ರತಿಭಟಿಸಿ CPIM ಇಂದು ಹರತಾಳಕ್ಕೆ ಕರೆ ನೀಡಿದೆ.

No comments: