Wednesday, August 08, 2018

5 .8.18 ರಂದು ಮೀಯಪದವು ಶಾಲೆಯಲ್ಲಿ ಜರಗಿದ, ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್  ನಡೆಸಿದ ಮಂಜೇಶ್ವರ ತಾಲೂಕು ಮಟ್ಟದ, ಹೈಸ್ಕೂಲ್ ವಿಭಾಗದ ವಾಚನ ಸ್ಪರ್ಧೆಯಲ್ಲಿ ಸಾತ್ವಿಕ್ ಕೃಷ್ಣ ಯನ್ 10D, ತೃತೀಯ ಸ್ಥಾನದೊಂದಿಗೆ ರೂ.1500 ನಗದು ಬಹುಮಾನಕ್ಕೆ ಅರ್ಹತೆ ಪಡೆದು  ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ .

No comments: