Thursday, July 06, 2017

ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ - ಕನ್ನಡ ವಚನ ಸ್ಪರ್ಧೆ ರಸಪ್ರಶ್ನೆಯು ಇಂದು ನಡೆಯಿತು. ಅದರಲ್ಲಿ 9ನೇ ತರಗತಿಯ ಸಾಥ್ವಿಕ್ ಕೃಷ್ಣ ಪ್ರಥಮ , 10ನೇ ತರಗತಿಯ ಅಪೂರ್ವ ಎಡಕ್ಕಾನ ದ್ವಿತೀಯ , 8ನೇ ತರಗತಿಯ ಶಾರಧ ಸುರಭೀ ತೃತೀಯಾ ಸ್ಥಾನ ಪಡೆದರು.



No comments: