Saturday, July 29, 2017

ಶ್ರೀರಾಮಾಯಣ ಮಾಸಾಚರಣೆಯ ಪ್ರಯುಕ್ತ ಶಾಲಾಮಟ್ಟದಲ್ಲಿ ಜರಗಿದ ರಾಮಾಯಣ ಪ್ರಶ್ನೋತರಿ ಸ್ಪರ್ಧೆಯಲ್ಲಿ ಸಾತ್ವಿಕ್ ಕೃಷ್ಣ 9D ಪ್ರಥಮ, ಪ್ರಣವ ಕುಮಾರ್ 10C ದ್ವಿತೀಯ, ಸಿಂಜಿತಾ 8D ತೃತೀಯ  ಸ್ಥಾನವನ್ನು ಪಡೆದರು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ ಸ್ಫರ್ಧೆ ನಡೆಸಿಕೊಟ್ಟರು.

No comments: