Monday, June 19, 2017

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಜೂನ್ 15 ರಂದು ಹದಿಹರೆಯದ ಸಮಸ್ಯೆ, ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವದ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಆಯುರ್ವೇದ ಆಸ್ಪತ್ರೆ ಧರ್ಮತ್ತಡ್ಕದ ಆರೋಗ್ಯಾಧಿಕಾರಿಯಾದ ಡಾ | ಸೀತಾರತ್ನ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ಶುಭಾಶಂಸನೆಗೈದರು. ಅಧ್ಯಾಪಕರಾದ ಶ್ರೀ ರಾಮಕೃಷ್ನ ಭಟ್ ಸ್ವಾಗತಿಸಿದರು.





No comments: