Wednesday, October 01, 2014



ದಿನಾಂಕ 30/09/2014 ರಂದು ಮಧ್ಯಾಹ್ನ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ವಿದ್ಯಾಲಯದ ಅಧ್ಯಾಪಕ ಅಧ್ಯಾಪಿಕಾವೃಂದದ ಸಭೆ ಜರಗಿತುಸಭೆಯಲ್ಲಿ ಗಾಂಧಿಜಯಂತಿ ಪ್ರಯುಕ್ತ ವಿದ್ಯಾಲಯ ಹಾಗೂ ಸುತ್ತುಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. 

   ವಿದ್ಯಾಲಯಮಟ್ಟದ, ವಿಜ್ಞಾನ,ಸಮಾಜ,ಗಣಿತ,IT ಮೇಳಗಳನ್ನು 08/10/2014 ರಂದು ಹಾಗೂ ಕ್ರೀಡಾಕೂಟವನ್ನು 21/10/14 ಮಂಗಳವಾರದಂದು ನಡೆಸುವುದೆಂದು ತೀರ್ಮಾನಿಸಲಾಯಿತು.10 ನೇ ತರಗತಿಯ ಮಕ್ಕಳಿಗಾಗಿ ಬೆಳಗ್ಗೆ ಹಾಗೂ ಸಂಜೆ ಒಂದೊಂದು ಘಂಟೆ ವಿಶೇಷತರಬೇತಿ ತರಗತಿಗಳನ್ನು ನಡೆಸುವುದೆಂದು ನಿರ್ಧರಿಸಲಾಯಿತು.

No comments: