Tuesday, October 22, 2019

ನಮ್ಮ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಅಧ್ಯಾಪಕರಾದ ನಾಗರಾಜ ಮಾಷ್ಟ್ರ ನೇತೃತ್ವದಲ್ಲಿ ಶಾಲಾ ಕಟ್ಟಡದ sunshade ನಲ್ಲಿ ಬೆಳೆಸಿದ ಅಲಸಂಡೆ ನಮ್ಮ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಿರುತ್ತಾರೆ.ಹೈಯರ್ ಸೆಕೆಂಡರಿ ವಿಭಾಗಕ್ಕೆ ಕೃತಜ್ಞತೆಗಳು.

#ಅಜ್ಞಾನದ_ಅಂಧತೆಯಿಂದ_ಸುಜ್ಞಾನ_ಜ್ಯೋತಿಯ_ನನ್ನೊಳು_ಬೆಳಗಿಸಿ_ನನ್ನ_ಗುರುವೃಂದಕ್ಕೆ_ಗುರು_ಪೂರ್ಣಿಮೆ"
ಗುರುವಿನ ಅರಿವಿನ ಜ್ಯೋತಿ ಶಿಷ್ಯನ ಅರಿವಿನೆಲೆಯ ತುಂಬಲಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಂಸ್ಕೃತ ಸಂಘ ದ ವತಿಯಿಂದ #ಶ್ರೀರಾಮಯಣಮಾಸಚರಣೆ ನಡೆಯಿತು.


ತಾ 27/6/2019ನೇ ಗುರುವಾರ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ NSS ಘಟಕದ ನೇತೃತ್ವದಲ್ಲಿ ರಕ್ತ ದಾನ ಶಿಬಿರ ವು ಜರಗಿತು.



ಮುಖ್ಯಮಂತ್ರಿ ಅಪೇಕ್ಷಿತ ಕೇರಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕ ವೃಂದ, ವಿದ್ಯಾರ್ಥಿ ಗಳಿಂದ ದೇಣಿಗೆ ಸಂಗ್ರಹ.



Thursday, October 17, 2019

Sunday, October 06, 2019